ಕಮ್ಮಾಡಿ ಕಾಳಜಿ‌ ಕೇಂದ್ರಕ್ಕೆ ಕಾಞಂಗಾಡ್ ಶಾಸಕ, ಕಾಸರಗೋಡು ಜಿಲ್ಲಾಧಿಕಾರಿ ಭೇಟಿ

0

ಭೂ ಕುಸಿತ ಭೀತಿಯಿಂದ ಸ್ಥಳಾಂತರಗೊಂಡು ಆಶ್ರಯ ಪಡೆಯುತ್ತಿರುವ ಕಲ್ಲಪ್ಪಳ್ಳಿಯ ಕಮ್ಮಾಡಿ ಕಾಳಜಿ ಕೇಂದ್ರಕ್ಕೆ ಕಾಂಞಂಗಾಡ್ ಶಾಸಕ ಇ ಚಂದ್ರಶೇಖರನ್, ಕಾಸರಗೋಡು ಜಿಲ್ಲಾಧಿಕಾರಿ ಇಂಬಶೇಖರ್ , ಉಪ ಜಿಲ್ಲಾಧಿಕಾರಿ ಸುಫಿಯಾನ್ ಅಹಮ್ಮದ್ ಮೊದಲಾದವರು ಇಂದು ಭೇಟಿ ನೀಡಿದರು.

ಪನತ್ತಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಪ್ರಸನ್ನ ಪ್ರಸಾದ್, ಉಪಾಧ್ಯಕ್ಷರಾದ ಕುರ್ಯಾಕೋಸ್, ಪನತ್ತಡಿ ಗ್ರಾಮ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರಾದ ರಾಧಾಕೃಷ್ಣ, ಪರಪ್ಪ ಬ್ಲೋಕ್ ಪಂಚಾಯತ್ ಸದಸ್ಯರಾದ ಅರುಣ್ ರಂಗತ್ತಮಲೆ, ವೆಳ್ಳರಿಕುಂಡು ತಹಶೀಲ್ದಾರ್ ಪಿವಿ ಮುರಳಿ, ಪನತ್ತಡಿ ವಿಲೇಜ್ ಆಫೀಸರ್ ರೈನಿ, ಪರಪ್ಪ ಟಿಡಿಒ ಅಬ್ದುಲ್ ಸಲಾಂ, ಫಾರೆಸ್ಟ್ ಆಫೀಸರ್ ಶೇಷಪ್ಪ ಕಲ್ಲಾರ್ ಟಿಇಒ ಬಿಜು ಲೂಯಿಸ್, ಪನತ್ತಡಿ ಕೃಷಿ ಆಫೀಸರ್ ಅರುಣ್ ಜೋಸ್, ಪನತ್ತಡಿ ಪಂಚಾಯತ್ ಅಸಿಸ್ಟೆಂಟ್ ಸೆಕ್ರೆಟರಿ ವಿಜಯ ಕುಮಾರ್, ಹೆಲ್ತ್ JPH ಶೋಭನಾ, ಆಶಾವರ್ಕರ್ ಬಿನ್ಸಿ ಐಸಕ್, ST ಪ್ರಮೋಟರ್ ಕರುಣಾಕರ, ಮಾಜಿ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರಾದ ಪಿ ತಂಬಾನ್, VSS ಅಧ್ಯಕ್ಷರಾದ ಮ‌ಧು ರಾಣಿ ಪುರಂ ಅಲ್ಲದೇ ಪ್ರಮುಖರಾದ, ಚಿದಾನಂದ ಜಿ, ಮನೋಜ್ ಮಾಸ್ಟರ್, ಅಜಿಲ್ ಮಾತ್ಯು, ಸುಕುಮಾರನ್, ಪ್ರತಾಪ್, ಮತ್ತಿತರರು ಹಾಜರಿದ್ದರು.