ವಯನಾಡ್ ದುರಂತದ ಸಂತ್ರಸ್ತರಿಗೆ ನೆರವು ನೀಡಲು ತೆರಳಿದ ಸೇವಾ ಭಾರತಿ ತಂಡ

0

ಕೇರಳದ ವಯನಾಡ್ ದುರಂತದ ಸ್ಥಳಕ್ಕೆ ಸುಳ್ಯದ ಸೇವಾ ಭಾರತಿ ಸಹಕಾರದೊಂದಿಗೆ ಆಲೆಟ್ಟಿ ಗುಂಡ್ಯ ಜನನಿ ಫ್ರೆಂಡ್ಸ್ ಕ್ಲಬ್ ಮತ್ತು ಶಾಸ್ತಾವು ಯುವಕ ಮಂಡಲ ರೆಂಜಾಳದ ಸದಸ್ಯರು ಸೇವಾ ಕಾರ್ಯಕರ್ತರಾಗಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.


ತಂಡದಲ್ಲಿ ಲತೀಶ್ ಗುಂಡ್ಯ, ಸುನಿಲ್ ಗುಂಡ್ಯ, ಸಂದೀಪ್ ಗುಂಡ್ಯ, ಗಗನ್ ಕುಡೆಕಲ್ಲು, ಧನುಷ್ ಅಲೆಟ್ಟಿ, ನವೀನ ಸುಳ್ಯ, ಗುರುದತ್ತ್ ನಾಯಕ್ ,ನವೀನ್, ಮಹೇಶ್ ಚರಣ್. ಕೆ,ರಾಜೇಶ್. ಬಿ, ಸಂಜಿತ್, ವಿಶ್ವ ನಾಥ್ ಹರ್ಷಿತ್, ಚೇತನ್ ರವರು ಭಾಗವಹಿಸಿದರು.