ಎಡಮಂಗಲ: ಭೂಕುಸಿತಗೊಂಡು ಬೆಳ್ಯಪ್ಪ ಗೌಡರ ನಿರ್ಮಾಣ ಹಂತದ ಮನೆಗೆ ಅಪಾರ ಹಾನಿ

0

ಗ್ರಾಮದಲ್ಲಿ ರಚೋಡಿ ಬೆಳ್ಳಿಯಪ್ಪ ಗೌಡ ಎಂಬರ ನಿರ್ಮಾಣ ಹಂತದ ಮನೆಗೆ ಬರೆ ಜರಿದು ಅಪಾರ ಹಾನಿಯುಂಟಾದ ಘಟನೆ ಆ. 2ರಂದು ನಡೆದಿದೆ.


ಮಣ್ಣು ಬಿದ್ದು ಮನೆಯ ಸ್ಟೇರ್ ಕೇಸ್ ಗೆ ಹೋಗು ಮೆಟ್ಟಿಲು ನಾಶಗೊಂಡಿರುವುದಾಗಿ ತಿಳಿದುಬಂದಿದೆ.