ಹರ್ಷಿತ್ ಪೇರಾಲು ಚಿಕಿತ್ಸೆಗೆ ಜಾಗೃತ ಹಿಂದು ಜಾಗರಣ ಸಹಾಯ

0

ಅಸೌಖ್ಯಕ್ಕೊಳಗಾಗಿ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಂಡೆಕೋಲು ಗ್ರಾಮದ ಹರ್ಷಿತ್ ಪೇರಾಲುರವರ ಚಿಕಿತ್ಸೆಗೆ ಮಂಡೆಕೋಲು ಜಾಗೃತ ಹಿಂದೂ‌ ಜಾಗರಣಾ ವತಿಯಿಂದ ಸಹಾಯ ಹಸ್ತ ನೀಡಿದೆ.

ಜಾಗರಣ ವೇದಿಕೆ ಪ್ರಮುಖರಾದ ಲಕ್ಷ್ಮಣ ಉಗ್ರಾಣಿಮನೆ ಮತ್ತು ಇತರರಿದ್ದು ರೂ.10 ಸಾವಿರ ಸಹಾಯ ಹಸ್ತಾಂತರ ಮಾಡಿದರು.