ಕೊಡಗು ಸಂಪಾಜೆ ಅರಮನೆ ತೋಟ ಅಂಗನವಾಡಿಯಲ್ಲಿ 78 ನೇ ಸ್ವಾಂತಂತ್ರ್ಯ ದಿನಾಚರಣೆ

0

ಕೊಡಗು ಸಂಪಾಜೆ ಅರಮನೆ ತೋಟ ಅಂಗನವಾಡಿಯಲ್ಲಿ 78 ನೇ ವರ್ಷದ ಸ್ವಾಂತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಧ್ವಜಾರೋಹಣವನ್ನು ಪಂಚಾಯತ್ ಅಧ್ಯಕ್ಷೆ ರಮಾ ದೇವಿ ಬಾಲಚಂದ್ರ ಕಳಗಿ ನೆರವೇರಿಸಿದರು .ಈ ವೇಳೆ ಪಂಚಾಯತ್ ಮಾಜಿ ಅಧ್ಯಕ್ಷರು ನಿರ್ಮಲ ಭರತ್, ಶ್ರೀ ಮಹಾ ವಿಷ್ಟುಮೂರ್ತಿ ದೈವಸ್ಥಾನ ಅಧ್ಯಕ್ಷರು ಕೊರಗಪ್ಪ ಅರಮನೆ ತೋಟ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷರು ಹಾಗೂ ಸದಸ್ಯರು , ಆಶಾ ಕಾರ್ಯಕರ್ತೆ ಸಾವಿತ್ರಿ ಅಂಗವಾಡಿ ಕಾರ್ಯಕರ್ತೆ ಪರ್ಮಿಳಾ ಸಹಾಯಕಿ ಕಮಲಾಕ್ಷಿ ಹಾಗೂ ವಿವಿಧ ಸಂಘ ಸಂಸ್ಥೆ ಯ ಸದಸ್ಯರು , ವಿದ್ಯಾರ್ಥಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.