ಐನೆಕಿದು ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಭೆ

0

ಐನೆಕಿದು ಹಾಲು ಉತ್ಪಾದಕರ ಸಹಕಾರಿ ಸಂಘದ. 2023- 2024 ನೇ ಸಾಲಿನ ವಾರ್ಷಿಕ ಸಭೆ ಸಂಘದ ಅಧ್ಯಕ್ಷ ಕಿಶೋರ್ ಕುಮಾರ್ ಕೂಜುಗೋಡು ಅಧ್ಯಕ್ಷತೆ ಯಲ್ಲಿ ಇತ್ತೀಚೆಗೆ ನಡೆಯಿತು.

ವಿಸ್ತರಣಾಧಿಕಾರಿ ಆದಿತ್ಯ. ಸಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸಭೆಯಲ್ಲಿ ಸುಬ್ರಹ್ಮಣ್ಯ ಐನೆಕಿದು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷರಾದ ಜಯಪ್ರಕಾಶ್ ಕುಜುಗೋಡು, ಸೋಮ ಸುಂದರ ಕುಜುಗೋಡು, ಸತೀಶ್ ಕುಜುಗೋಡು, ಸುಶೀಲ ಕೊಯಿಕುಳಿ, ಸತೀಶ್ ಕಟ್ಟೆಮನೆ, ಹೊನ್ನಯ ಕಟ್ಟೆಮನೆ, ಪದ್ಮನಾಭ ಕೆದಿಲ, ಷಣ್ಮುಖ ಕೆದಿಲ, ಯೋಗಿಶ ಪೈಲಾಜೆ, ಶೋಭಮಣಿ ಕೋಡಿಯಡ್ಕ, ವಾಸುದೇವ ಕೋಡಿಯಡ್ಕ, ನಾರಾಯಣ ಕುಡುಮುಂಡೂರು,ರೇಖಾ ಹೊಸೋಕ್ಲು, ಜನಾರ್ದನ ಆಚಾರಿಗದ್ದೆ, ಗಂಗಾಧರ ಕಟ್ಟೆಮನೆ, ಹರಿಶ್ಚಂದ್ರ ಕೆದಿಲ, ರವೀಂದ್ರ ಕೆದಿಲ, ರಾಮಕೃಷ್ಣ ನೆತ್ತಾರ ಮತ್ತಿತರರು. ಉಪಸ್ಥಿತರಿದ್ದರು.


ಸಭೆಯಲ್ಲಿ 2023- 2024 ನೇ ಸಾಲಿನಲ್ಲಿ ಹಾಲು ಹಾಕಿದವರಿಗೆ ಬಹುಮಾನ ವಿತರಿಸಲಾಯಿತು.


ಹಾಲ ಪೂರೈಕೆದಾರರಿಗೆ ಬೋನಸು ನೀಡಲಾಯಿತು.. ಕೊನೆಯದಾಗಿ ಆದಿತ್ಯ. ಸಿ ಒಕ್ಕೂಟದಿಂದ ಬರುವ ಸವಲತ್ತು ಹಾಗೂ ಹೈನುಗಾರಿಕೆ ಬಗ್ಗೆ ಮಾಹಿತಿ ಕೊಟ್ಟರು.ಅವರನ್ನು ಸಂಘದ ವತಿಯಿಂದ ಗೌರವಿಸಲಾಯಿತು. ಹರಿಪ್ರಸಾದ್ ಕೆದಿಲ ಧನ್ಯವಾದ ಕಾರ್ಯಕ್ರಮ ನೆರವೇರಿಸಿದರು.