ಸುಳ್ಯ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ : ಪ್ರಥಮ ವರ್ಷದ ಪದವಿ ಫಲಿತಾಂಶ ಪ್ರಕಟ

0

ಪ್ರತಿಷ್ಠಿತ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಕರ್ನಾಟಕ, ಬೆಂಗಳೂರು ಜುಲೈ ಅಗೋಸ್ಟ್-2024ರಲ್ಲಿ ನಡೆಸಿದ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಿದ್ದು, ಕೆ.ವಿ.ಜಿ ಆಯುರ್ವೇದ ವೈದ್ಯಕೀಯ ಕಾಲೇಜಿಗೆ 43 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 27 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತೀರ್ಣರಾಗಿದ್ದಾರೆ.

ಪ್ರಥಮ ವರ್ಷದ ಬಿ.ಎ.ಎಂ.ಎಸ್ ಪದವಿ ವಿಭಾಗದ 80 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜಾರಾಗಿದ್ದು ಕ್ರಮವಾಗಿ ನಿವೇದಿತಾ ಬಸನಗೌಡ ಎಗಣ ಗೌಡ್ರ, ಪವಾರ್ ಚೈತನ್ಯ ಬಾಜಿರಾವ್, ವೀಣಾ ಶಂಕರ್ ಗೌಡರ್, ರೋಷನ್ ಎಲ್.ಕೆ., ಐಶ್ವರ್ಯ ಶುಭಾಸ್ ರಾಯ್ಕರ್, ದಿಶಾ ವಿ ರೈ, ಯುಕ್ತಿ, ಚಂದನಾ, ಸಿಂಚನಾ ಯು. ಪಿ., ಚಂದನ್ ಕೆ. ಎಲ್., ಜ್ಯೋತಿ ಎ., ಸ್ಪಂದನಾ ಎಸ್.ಟಿ., ಸುಜ್ಯಶ್ರೀ ಸಾಹು, ಮಂಡಕೆ ಅನುಜಾ ಸಂಭಾಜಿ, ಶಮಾ ಗೌಡ ಎನ್. ಪಾಟೀಲ್, ರಕ್ಷಿತಾ ಕೆ. ಆರ್., ಸಾಥೆ ದೀಕ್ಷಾ ದೀಪಕ್, ಮಹಿತಾ ಬಿ. ಎಂಂ., ಅಮೀನಾ ಮೊಹಮ್ಮದಿ, ಘೋರಾಲೆ ಪ್ರೀತಿ ವಿಲಾಸ್, ಅನುಪ್ರಿಯಾ ಆರ್., ರಕ್ಷಿತಾ ಬಿ., ದಿಶಾ ದರ್ಶನ್, ವಂಶಿಕಾ, ರೋಹನ್ ಎಸ್. ಪಿ. ಗೌಡ, ಬಿ.ಎಸ್. ಪ್ರಸನ್ನ, ಆಸಿಯಾ ಜುಮಾನ ಕೆ. ಹೆಚ್., ಮನನ ಸಿ, ಎನ್., ನಿಸರ್ಗ ಕೆ. ಎಸ್. ಹೆಗ್ಡೆ, ಸಂತೋಷ್ ಜಿ. ಎಸ್.. ತೇಜಶ್ವಿನಿ, ಶಾಂಭವಿ ಹೆಚ್.ಡಿ., ಭಾಗ್ಯ, ರಚನಾ ಆರ್. ನಿಥಂಕ ಎಸ್., ರಕ್ಷಾ ಪಿ., ವೈಶಾಲಿ ಪಿ. ಜೆ., ಬೃಂದಾ, ಸ್ಪುಥಿ, ಸ್ಪಂದ ಎಂ. ವಿ., ಶಿಲ್ಪಾ ವಿ., ಅನನ್ಯಾ ಎ. ನಿತಿನ್ ಎಂ. ವಿಶಿಷ್ಟ ಶ್ರೇಣಿಯಲ್ಲಿ ಉತೀರ್ಣರಾಗಿದ್ದಾರೆ.

ವಿದ್ಯಾರ್ಥಿಗಳನ್ನು ಹಾಗೂ ಉಪನ್ಯಾಸಕರನ್ನು, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯ ಇದರ ಅಧ್ಯಕ್ಷರಾದ ಡಾ. ಚಿದಾನಂದ ಕೆ.ವಿ., ಪ್ರಧಾನ ಕಾರ್ಯದರ್ಶಿಗಳಾದ ಅಕ್ಷಯ್ ಕೆ.ಸಿ., ಉಪಾಧ್ಯಕ್ಷರಾದ ಶ್ರೀಮತಿ. ಶೋಭಾ ಚಿದಾನಂದ, ಕಾರ್ಯದರ್ಶಿಗಳಾದ ಡಾ. ಐಶ್ವರ್ಯ ಕೆ. ಸಿ., ಜೊತೆ ಕಾರ್ಯದರ್ಶಿಗಳಾದ ಹೇಮನಾಥ್ ಕೆ. ವಿ., ಕೋಶಾಧಿಕಾರಿಗಳಾದ ಡಾ. ಗೌತಮ್ ಗೌಡ, ಕೌಂನ್ಸಿಲ್ ಮೆಂಬರ್‌ಗಳಾದ ಜಗದೀಶ್ ಆಡ್ತಲೆ, ಶ್ರೀಮತಿ ಮೀನಾಕ್ಷಿ ಕೆ. ಎಚ್., ಧನಂಜಯ ಮದುವೆಗದ್ದೆ, ಎಡವೈಸರ್ ಪ್ರೊ. ದಾಮೋಧರ ಗೌಡ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ. ವಿ.,ಯವರು ಅಭಿನಂದಿಸಿದ್ದಾರೆ.