ಸುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರಸಗೊಬ್ಬರ ಖರೀದಿಗೆ ಲಕ್ಕಿ ಕೂಪನ್

0

ದಸರಾ, ದೀಪಾವಳಿ ಹಬ್ಬಕ್ಕೆ ಕೃಷಿಕರಿಗೆ ವಿಶೇಷ ಕೊಡುಗೆ ಆಯೋಜಿಸಿದ ಸಹಕಾರ ಸಂಘ

ದಸರಾ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ಕೃಷಿಕರಿಗೆ ಆಕರ್ಷಕ ಸುಳ್ಯದ ಸಿ.ಎ. ಬ್ಯಾಂಕ್ ಲಕ್ಕಿಕೂಪನ್ ಯೋಜನೆ ಆಯೋಜಿಸಿದೆ.

ಸಿ.ಎ.‌ಬ್ಯಾಂಕ್ ನಿಂದ ಕೃಷಿಕರು
ರೂ 1,000/- ಮೇಲ್ಪಟ್ಟ ರಸಗೊಬ್ಬರ ಖರೀದಿಸಿದಲ್ಲಿ ಲಕ್ಕಿ ಕೂಪನ್ ನೀಡಲಾಗುತ್ತದೆ. 2025ರ ಆರಂಭದಲ್ಲಿ ಸಂಸ್ಥೆಯ ನೂತನ ಕಟ್ಟಡ ಲೋಕಾರ್ಪಣೆ ದಿನದಂದು ಈ ಕೂಪನ್ ನ ಡ್ರಾ ನಡೆಯುವುದು.
ಪ್ರಥಮ ಬಹುಮಾನವಾಗಿ ಪೆಟ್ರೋಲ್ ಚಾಲಿತ ಪವರ್ ಸ್ಕ್ರೇಯರ್,
ದ್ವಿತೀಯ ಬಹುಮಾನವಾಗಿ ಬ್ಯಾಟರಿ ಚಾಲಿತ ವೀಡ್ ಕಟ್ಟರ್,
ತೃತೀಯ ಬಹುಮಾನವಾಗಿ ಹಾರೆ ಪಿಕ್ಕಸು ಇತ್ಯಾದಿ ಕೃಷಿ ಉಪಕರಣಗಳು ನೀಡಲಾಗುತ್ತದೆ.

ಕೃಷಿಕರೇ, ಸಹಕಾರ ಸಂಘದಿಂದ ಉತ್ತಮ ಗುಣಮಟ್ಟದ ಗೊಬ್ಬರ ಖರೀದಿಸಿ ಉತ್ತಮ ಇಳುವರಿ ನಿಮ್ಮದಾಗಿಸಿಕೊಳ್ಳುವ ಅವಕಾಶ ಇದಾಗಿದ್ದು, ಹೆಚ್ಚಿನ ಮಾಹಿತಿಗೆ 9591967903 ಸಂಪರ್ಕಿಸಬಹುದಾಗಿದೆ.