ಸುಳ್ಯ ಹಳೆಗೇಟು ರಸ್ತೆ ಬದಿಯ ಪೊದೆಗಳ ತೆರವು

0

ಸುಳ್ಯ ಹಳೇಗೆಟು ವಿದ್ಯಾನಗರ ದಿಂದ ಓಡಬಾಯಿ ವರೆಗೆ ರಸ್ತೆ ಬದಿಯಲ್ಲಿರುವ ಪೊದೆಗಳ ತೆರವು ಕಾರ್ಯ ನಡೆಯುತ್ತಿದೆ.


ಸುಳ್ಯ ಜನ ಸ್ಪಂದನ ವೇದಿಕೆಯ ರೂಪಾ ಸುಂದರ ರಾವ್ ರವರು ಪೊದೆಗಳು ತುಂಬಿ ಸಾರ್ವಜನಿಕ ರಿಗೆ ಆಗುತ್ತಿರುವ ಸಮಸ್ಯೆ ಕುರಿತು ಕೆ ಆರ್ ಡಿ ಸಿ ಎಲ್ ಅಧಿಕಾರಿಗಳಿಗೆ ದೂರಿಕೊಂಡಿದ್ದರು.

ಇದೀಗ ಕೆ.ಆರ್.ಡಿ.ಸಿ.ಎಲ್. ನವರು ಪೊದೆಗಳ ತೆರವು ಕೆಲಸವನ್ನು ಮಾಡಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.