ಇತ್ತೀಚೆಗೆ ದುಬೈ ಪ್ರವಾಸ ಕೈಗೊಂಡಿದ್ದ ಮಂಗಳೂರಿನ ಪ್ರಸಿದ್ಧ ತಾರಸಿ ಕೃಷಿಕ ಪಡ್ಡಂಬೈಲ್ ಕೃಷ್ಣಪ್ಪ ಗೌಡರಿಗೆ ಅಲ್ಲಿನ ಕೊಡಗು ದಕ್ಷಿಣ ಕನ್ನಡ ಗೌಡ ಸಮಾಜದ ವತಿಯಿಂದ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕೃಷ್ಣಪ್ಪ ಗೌಡರ ಸಹೋದರ ವಿಜಯ ಪಡ್ಡಂಬೈಲು, ಹರೀಶ್ ಕೋಡಿ, ಶ್ರೀಮತಿ ಮೀನಾ ಹರೀಶ್, ಗಣೇಶ್ ಅಚಂಡಿರ,ಸುನಿಲ್ ಮೊಟ್ಟೆಮನೆ, ದಿಲೀಪ್ ಉಳುವಾರನ,ದೀಪಕ್ ಕಡೆಂಗ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.