ಹರಿಹರ: ನಾಲ್ಕನೇ ದಿನಕ್ಕೆ ಕಾಲಿಟ್ಟ ಧರಣಿ

0

ಹರಿಹರ ಪಲ್ಲತಡ್ಕದಲ್ಲಿ ಬಾರ್& ರೆಸ್ಟೋರೆಂಟ್ ತೆರದುಕೊಂಡು ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು ಮದ್ಯದಂಗಡಿ ವಿರುದ್ದ ಮದ್ಯ ಮಾರಟ ಮುಕ್ತ ಹೋರಾಟ ಗ್ರಾಮ ಸಮಿತಿ ನೇತೃತ್ವದಲ್ಲಿ ಧರಣಿ ನಡೆಯುತಿದ್ದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಬಾರ್ & ರೆಸ್ಟೋರೆಂಟ್ ಇರುವ ಹತ್ತಿರದ ಖಾಸಗಿ ಜಾಗದಲ್ಲಿ ಧರಣಿ ನಡೆಯುತ್ತಿದ್ದು ಪೊಲೀಸರು ಸ್ಥಳದಲ್ಲಿದ್ದು ಬಂದೋಬಸ್ತು ಕೈಗೊಂಡಿದ್ದಾರೆ.