ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ರಥಕ್ಕೆ ಗೂಟ ಮುಹೂರ್ತ

0

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಇಂದು ಬೆಳಗ್ಗೆ ರಥಕ್ಕೆ ಗೂಟ ಪೂಜೆ ನಡೆಸಿ ಮುಹೂರ್ತ ನೆರವೇರಿಸಲಾಯಿತು. ಅರ್ಚಕರು ಪೂಜೆ ನೆರವೇರಿಸಿದರು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ, ಶೋಬಾ ಗಿರಿಧರ್, ವನಜಾ ವಿ ಭಟ್, ದೇವಳದ ಶಿವಪ್ರಸಾದ ಪಾಟೀಲ್, ಮಲೆ ಕುಡಿಯರ ಗುರಿಕಾರ ಐತಪ್ಪ ಮಲೆ ಅರ್ಗುಡಿ, ಸಹ ಗುರಿಕಾರರಾದ ದಿನಕರ ಮಲೆ ಕುಲ್ಕುಂದ, ಹಿರಿಯರಾದ ಅಂಗಾರ ಮಲೆ, ಎ ವಿ ನಾಗೇಶ್, ಮೊಂಟ ಮಲೆ, ಸುಂದರ ಮಲೆ,ರಾಮಯ್ಯ ಮಲೆ, ಜನಾರ್ದನ ಮಲೆ, ಜಾನಪ್ಪ ಅರ್ಗುಡಿ ,ಕುಮಾರ ಅರ್ಗುಡಿ, ಶಿವಕುಮಾರ ಅರ್ಗುಡಿ, ಶೇಕರ ಕೊಡಿಕಜೆ , ವೇದ ಮಲೆ, ಕುಮಾರ ಮಲೆ,ಎ ವಿ ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.

ಪೋಟೋ: ಪ್ರತಿರೂಪ ಸುಬ್ರಹ್ಮಣ್ಯ