ಕೊಲ್ಲಮೊಗ್ರ : ಕೊಚ್ಚಿಲ ಶ್ರೀ ಮಯೂರ ವಾಹನ ಸುಬ್ರಹ್ಮಣ್ಯ ದೇವಸ್ಥಾಕ್ಕೆ ಭೂಮಿ ದೇಣಿಗೆ

0

ಕೊಲ್ಲಮೊಗ್ರದಲ್ಲಿರುವ ಕೊಚ್ಚಿಲ ಶ್ರೀ ಮಯೂರ ವಾಹನ ಸುಬ್ರಹ್ಮಣ್ಯ ದೇವಸ್ಥಾನ ಇಲ್ಲಿನ ಪಾರ್ಕಿಂಗ್ ವ್ಯವಸ್ಥೆ ಮತ್ತು ಇತರೇ ಕೆಲಸಗಳಿಗೆ ಅಗತ್ಯವಾಗಿ ಬೇಕಾಗಿದ್ದ ಸ್ಥಳವನ್ನು,
ಕೆ.ಗೋಪಾಲ ಕೃಷ್ಣ ಭಟ್ ಮತ್ತು ಕೆ.ಜಿ.ಸರಸ್ವತಿ ದಂಪತಿಗಳು ಹಾಗೂ ಪುತ್ರ ಮಂಗಳೂರಿನಲ್ಲಿ ಹಾಗೂ ನ್ಯಾಯವಾದಿ ಯಾಗಿ ವೃತ್ತಿಯನ್ನು ಮಾಡುತ್ತಿರುವ ಶಿವಪ್ರಸಾದ ಕಟ್ಟ ದಾನವಾಗಿ ೦.೭೧ ಎಕ್ರೆ ಜಾಗ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಆಡಳಿತ ಮಂಡಳಿಯವರು ಪಡೆದರು.