ಡಿ. 15 -16 : ಕೇರ್ಪಡ ದೇವಸ್ಥಾನದಲ್ಲಿ ಜಾತೋತ್ಸವ, ಹಸಿರುವಾಣಿ ಸಮರ್ಪಣೆ- ಶ್ರಮದಾನ

0

ಕೇರ್ಪಡ ಶ್ರೀ ಮಹಿಷ ಮರ್ದಿನಿ ದೇವಸ್ಥಾನದಲ್ಲಿ ಡಿ. 15 ಮತ್ತು 16 ರಂದು ಜಾತೋತ್ಸವ ನಡೆಯಲಿದ್ದು ಆ ಪ್ರಯುಕ್ತ ಹಸಿರುವಾಣಿ ಸಮರ್ಪಣೆ ಮತ್ತು ಶ್ರಮದಾನ ನಡೆಯಿತು.
ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಸಂತ ನಡುಬೈಲು ಮತ್ತು ಸದಸ್ಯರು ಶ್ರೀ ಮಹಿಷ ಮರ್ದಿನಿ ಸೇವಾ ಸಮಿತಿ ಅಧ್ಯಕ್ಷ ಗುಣಮತಿ ನಾವೂರು ಮತ್ತು ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.