ಸುಳ್ಯದ ಬಾಳೆಮಕ್ಕಿಯಲ್ಲಿ ರಸ್ತೆ ಬದಿಯ ತಡೆಬೇಲಿಗೆ ಕಾರು ಡಿಕ್ಕಿ ಹೊಡೆದು ಕಾರು ಜಖಂಗೊಂಡ ಘಟನೆ ನಡೆದಿದೆ.
ಸುಳ್ಯದ ಅಶೋಕ್ ಪಾನಿಪೂರಿ ಅಂಗಡಿಯ ಮಾಲಕರ ಕಾರು ಶಿಪ್ಟ್ ಡಿಸೈರ್ ಕಾರು ಬೈಕ್ಗೆ ಡಿಕ್ಕಿ ಹೊಡೆಯವುದನ್ನು ತಪ್ಪಿಸಲು ಹೋಗಿ ಅಶೋಕ್ ಮೆಡಿಕಲ್ನ ಎದುರು ರ್ತೆ ತಡೆಬೇಲಿಗೆ ಡಿಕ್ಕಿ ಹೊಡೆಯಿತು.
ಕಾರು ಜಖಂಗೊಂಡಿದ್ದು, ಚಾಲಕರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ.