ಸುಳ್ಯ ತಾ.ಪಂಬೆತ್ತಾಡಿ ಗ್ರಾಮದ ಜಾಕೆ ಗೀತಾ ಉಮೇಶ್ ರವರ ಪುತ್ರ ಭರತ್ ಜಾಕೆ ರವರ ವಿವಾಹವು ಕಡಬ ತಾ.ಏನೆಕಲ್ಲು ಗ್ರಾಮದ ಜೋಪಾನ ಮನೆ ಅಂಬೆಕಲ್ಲು ಉದಯ ಕುಮಾರ್ರವರ ಪುತ್ರಿ ಸ್ಪೂರ್ತಿ ಎ.ಯು ಅವರೊಂದಿಗೆ ಜ.೦೫ ರಂದು ಏನೆಕಲ್ಲು ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ಸಭಾಭವನದಲ್ಲಿ ನಡೆಯಿತು.
ಸುಳ್ಯ ತಾ.ಪಂಬೆತ್ತಾಡಿ ಗ್ರಾಮದ ಜಾಕೆ ಗೀತಾ ಉಮೇಶ್ ರವರ ಪುತ್ರ ಭರತ್ ಜಾಕೆ ರವರ ವಿವಾಹವು ಕಡಬ ತಾ.ಏನೆಕಲ್ಲು ಗ್ರಾಮದ ಜೋಪಾನ ಮನೆ ಅಂಬೆಕಲ್ಲು ಉದಯ ಕುಮಾರ್ರವರ ಪುತ್ರಿ ಸ್ಪೂರ್ತಿ ಎ.ಯು ಅವರೊಂದಿಗೆ ಜ.೦೫ ರಂದು ಏನೆಕಲ್ಲು ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ಸಭಾಭವನದಲ್ಲಿ ನಡೆಯಿತು.