ಶುಭವಿವಾಹ : ರವೀಂದ್ರ-ನವ್ಯಜ್ಯೋತಿ

0

ಐವರ್ನಾಡು ಗ್ರಾಮದ ಕೋಡ್ತಿಲು ಬಾರೆತ್ತಡ್ಕ ದಿ.ರಾಮಪ್ಪ ಗೌಡರ ಪುತ್ರ ರವೀಂದ್ರ ರವರ ವಿವಾಹವು ಪುತ್ತೂರು ತಾ.ಕೊಳ್ತಿಗೆ ಗ್ರಾಮದ ಕನ್ನಡ್ಕ ಕಂಟ್ರಮಜಲು ತಿಮ್ಮಪ್ಪ ಗೌಡರ ಪುತ್ರಿ ನವ್ಯಜ್ಯೋತಿ ಯವರೊಂದಿಗೆ ಜ.5ರಂದು ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.