ಉಬರಡ್ಕ : ಶ್ರೀ ಗಣೇಶೋತ್ಸವ ಸಮಿತಿ ಮಹಾಸಭೆ

0

ಶ್ರೀ ದೇವತಾರಾಧನ ಸಮಿತಿ ಉಬರಡ್ಕಮಿತ್ತೂ ರು ಮತ್ತು ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಉಬರಡ್ಕ ಮಿತ್ತೂರು ಇದರ ಆಶ್ರಯದಲ್ಲಿ ನಡೆದ ಶ್ರೀ ಸಾರ್ವಜನಿಕ ಗಣೇಶೋತ್ಸವದ ಲೆಕ್ಕ ಪತ್ರ ಮಂಡನೆ ಮತ್ತು ನೂತನ ಸಮಿತಿ ಆಯ್ಕೆಯು ಜ.12 ರಂದು ಉಬರಡ್ಕ ಮಿತ್ತೂರು ಶ್ರೀ ನರಸಿಂಹ ಶಾಸ್ತಾವು ದೇವಾಲಯದಲ್ಲಿ ನಡೆಯಿತು ಶ್ರೀ ದೇವತಾರಾಧನೆ ಸಮಿತಿಯ ನೂತನ ಅಧ್ಯಕ್ಷರಾಗಿ ಕೆ. ಶಶಿಧರ ನಾಯರ್, ಪ್ರಧಾನ ಕಾರ್ಯದರ್ಶಿ ಜಗದೀಶ್ ಕಕ್ಕಬೆಟ್ಟು,ಖಜಾಂಜಿ ಜಯಪ್ರಕಾಶ್ ಉರುಂಡೆ, ಉಪಾಧ್ಯಕ್ಷರಾಗಿ ರಾಜೇಶ್ ನೆಕ್ಕಿಲ, ಹರಿಪ್ರಸಾದ್ ಪಾನತ್ತಿಲ, ಆನಂದ ಮೊಂಟಡ್ಕ, ಸದಸ್ಯರುಗಳಾಗಿ ಈಶ್ವರ ಕಲ್ಚಾರು.ಭಾಸ್ಕರ್ ರಾವ್. ಯು. ವಿ, ಭರತ್ ಟೈಲರ್, ನಾರಾಯಣ ಕಾಡುತೋಟ. ರಾಘವ. ಬಿ. ರಾವ್, ಪದ್ಮಯ್ಯ ನಾಯ್ಕ್. ಚಂದ್ರಶೇಖರ್ ಅನುಗ್ರಹ ಆಯ್ಕೆಯಾದರು.