ಐವರ್ನಾಡು ರಬ್ಬರ್ ಬೆಳೆಗಾರರ ಸಂಘದಿಂದ ಅಧ್ಯಯನ ಪ್ರವಾಸ

0

ರಬ್ಬರ್ ಬೆಳೆಗಾರರ ಸಂಘ ಐವರ್ನಾಡು ವತಿಯಿಂದ ಒಂದು ದಿನದ ಅಧ್ಯಯನ ಪ್ರವಾಸವು ನಡೆಯಿತು.ಬೆಳ್ತಂಗಡಿ ತಾಲೂಕಿನ ಮೂರ್ಜೆ ರಬ್ಬರ್ ಸಂಸ್ಕರಣಾ ಘಟಕ ಇಲ್ಲಿಗೆ ಭೇಟಿ ನೀಡಲಾಯಿತು.ರಬ್ಬರ್ ಬೆಳೆಗಾರರ ಸಂಘದ ಅಧ್ಯಕ್ಷ ಉದ್ದಂಪಾಡಿ ರಾಜಾರಾಮ ರಾವ್ ಅಧ್ಯಯನ ಪ್ರವಾಸದ ನೇತೃತ್ವ ವಹಿಸಿದ್ದರು.

ಉಪ ಅಭಿವೃದ್ಧಿ ಅಧಿಕಾರಿ ಸಾಜಿ ಮ್ಯಾಥ್ಯೂ, ನಿರ್ದೇಶಕರುಗಳಾದ ರಾಧಾಕೃಷ್ಣ ಮಿತ್ತಮೂಲೆ, ದೇವಿದಾಸ್ ಪರ್ಲಿಕಜೆ, ಸದಾನಂದ ಹುಲಿಮನೆ,ಗಣೇಶ್ ಕುಳ್ಳಂಪಾಡಿ,ಧನಂಜಯ ಮಡ್ತಿಲ, ಭಾಸ್ಕರ ಕೊಯಿಲ,ದಾಮೋದರ ಲಾವಂತಡ್ಕ, ದಿವಾಕರ ಮಡ್ತಿಲ, ಪ್ರವೀಣ ಪವಿತ್ರಮಜಲು, ಕರುಣಾಕರ ಮಡ್ತಿಲ ಉಪಸ್ಥಿತರಿದ್ದರು.