ಪೈಚಾರು : ಕುವ್ವತುಲ್ ಇಸ್ಲಾಂ ಮದರಸದಲ್ಲಿ ಗಣರಾಜ್ಯೋತ್ಸವ ಆಚರಣೆ

0

ಪೈಚಾರ್ ಬದ್ರಿಯ ಜುಮಾ ಮಸೀದಿ ಹಾಗೂ ಖುವ್ವತುಲ್ ಇಸ್ಲಾಂ ಮದರಸ ಪೈಚಾರ್.
ಇದರ ವತಿಯಿಂದ ಗಣರಾಜ್ಯೋತ್ಸವ ಆಚರಣೆಯನ್ನು ಮದರಸ ವಠಾರದಲ್ಲಿ ಆಚರಿಸಲಾಯಿತು.


ಪ್ರಾರ್ಥನೆಯನ್ನು ಸಯ್ಯಿದ್ ತಾಹಿರ್ ತಂಙಳ್ ಸುಳ್ಯ ನೆರವೇರಿಸಿದರು.
ಬದ್ರಿಯ ಜುಮಾಮಸೀದಿ ಅಧ್ಯಕ್ಷರಾದ ಶರೀಫ್ ಟಿಎ ಧ್ವಜಾರೋಹಣ ನೆರವೇರಿಸಿದರು.
ಬದ್ರಿಯಾ ಜುಮಾ ಮಸೀದಿ ಖತಿಬರಾದ ಮುನೀರ್ ಸಖಾಫಿ
ಪ್ರಸ್ತಾವಿಕವಾಗಿ ಮಾತನಾಡಿ ಗಣರಾಜ್ಯೋತ್ಸವದ ಸಂದೇಶ ನುಡಿಗಳನ್ನಾಡಿದರು.
ಜಾಲ್ಸುರು ಗ್ರಾಮ ಪಂಚಾಯತಿ ಸದಸ್ಯರಾದ‌ ಮುಜೀಬ್ ಪೈಚಾರ್ ಖುವ್ವತುಲ್ ಇಸ್ಲಾಂ ಮದರಸ ಸದರ್ ಮುಅಲ್ಲಿಂ ಮುಯ್ಯದ್ದಿನ್ ಲತೀಫಿ, ಮದರಸ ಅಧ್ಯಾಪಕರಾದ ಹನೀಫ್ ಮುಸ್ಲಿಯಾರ್,
ಮಸೀದಿ ಕಮಿಟಿ ಪ್ರದಾನ ಕಾರ್ಯದರ್ಶಿ ಹನೀಫ್ ಪಿಕೆ, ಉಪಾಧ್ಯಕ್ಷ ರಜ್ಜಾಕ್ ಆರ್ತಾಜೆ, ಕಾರ್ಯದರ್ಶಿ ಇಸಾಕ್ ಕೆಪಿ.
ಸದಸ್ಯರಾದ ಬದುರುದ್ಧೀನ್ ಪೈಚಾರ್,ಹಾಗೂ ಸ್ಥಳಿಯರು,ಮದರಸ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.