ಶೇಣಿ ಗರಡಿಯಲ್ಲಿ ನೇಮೋತ್ಸವಕ್ಕೆ ಗೊನೆ ಮುಹೂರ್ತ

0

.ಇತಿಹಾಸ ಪ್ರಸಿದ್ಧ ಸುಳ್ಯ ತಾಲೂಕು ಅಮರಪಡ್ನೂರು ಗ್ರಾಮದ ಶೇಣಿ ಗರಡಿಯಲ್ಲಿ ವರ್ಷoಪ್ರತಿ ನಡೆಯುವ ಬ್ರಹ್ಮಬೈದೇರುಗಳ ನೇಮೋತ್ಸವಕ್ಕೆ ಗೊನೆ ಕಡಿಯುವ ಕಾರ್ಯಕ್ರಮ ಜ.28ರಂದು ನಡೆಯಿತು. ಗರಡಿಯ ಅನುವಂಶಿಕ ಆಡಳ್ತೇದಾರ ಬಿ. ಕೆ ಧರ್ಮಪಾಲ ಶೇಣಿ ಸೇರಿದಂತೆ ಭಕ್ತಾದಿಗಳು ಉಪಸ್ಥಿತರಿದ್ದರು. ಫೆ.4ರಂದು ಶ್ರೀ ಬ್ರಹ್ಮಬೈದೇರುಗಳ ನೇಮೋತ್ಸವ ನಡೆಯಲಿದೆ.