ಅರಂಪಾಡಿಯಲ್ಲಿ ಶಿರಾಡಿ ದೈವದ ನೇಮೋತ್ಸವ

0

ಏನೆಕಲ್ಲು ಗ್ರಾಮದ ಅರಂಪಾಡಿಯಲ್ಲಿ ಶ್ರೀ ಶಿರಾಡಿ ದೈವದ ನೋತ್ಸವವು ಫೆ.2 ಮತ್ತು ಪೆ.3 ರಂದು ನಡೆಯಿತು. ಫೆ.2 ರಂದು ಗುಳಿಗನ ಹರಕೆ ನಡೆಯಿತು. ಫೆ.3 ರಂದು ಶಿರಾಡಿ ದೈವದ ನೇಮೋತ್ಸವ ನಡೆಯಿತು. ಸಂಚಾಲಕರುಗಳಾದ ಕಿಶೋರ್ ಅರಂಪಾಡಿ, ಕೇಶವ ಅರಂಪಾಡಿ, ಈಶ್ವರ ಅರಂಪಾಡಿ, ಶಿವರಾಮ ಭಟ್, ಬಾಲಸುಬ್ರಹ್ಮಣ್ಯ ಭಟ್, ಮನೋಜ್ ಮಾಣಿಬೈಲು, ರಮೇಶ್ ಹೊಸೊಳಿಕೆ ಕಾರ್ಯಕ್ರಮ ಯಶಸ್ವಿಗೆ ದುಡಿದರು. ಮುಖ್ಯ ಪೂಜಾರಿಯಾಗಿ ಧರ್ಮಪಾಲ ಗೌಡ ಅರಂಪಾಡಿ, ದಯಾನಂದ ದೋಣಿಮಣೆ ಸಹಕರಿಸಿದರು. ನೂರಾರು ಜನ ಭಾಗವಹಿಸಿದ್ದರು.