ಡಾ. ಮುರಲಿಮೋಹನ್ ಚೂಂತಾರುರವರಿಂದ ಹಾಸ್ಯ ಪ್ರಸಂಗ ವಿಚಾರ ಮಂಡನೆ

0

ಇತ್ತೀಚೆಗೆ ಮಂಗಳೂರಿನ ಕೊಡಿಯಾಲ್ ಬೈಲ್ ನ ಕೂಟಕ್ಕುಳಂ ‌ಸಭಾಂಗಣದಲ್ಲಿ ನಡೆದ 19ನೇ ರಾಜ್ಯ ಮಟ್ಟದ ನಗೆ ಸಮ್ಮೇಳನದಲ್ಲಿ ಡಾ. ಮುರಲಿಮೋಹನ್ ಚೂಂತಾರುರವರು ದಂತ ವೈದ್ಯಕೀಯದಲ್ಲಿ ಹಾಸ್ಯ ಪ್ರಸಂಗಗಳು ಎಂಬ ವಿಚಾರದ ಬಗ್ಗೆ ವಿಚಾರ ಮಂಡನೆ ಮಾಡಿದರು. ಸಮಾರಂಭದಲ್ಲಿ ಡಾ. ಮುರಲಿ ಮೋಹನ್ ಚೂಂತಾರುರವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.