ಬೆಳ್ಳಾರೆ: ಬಳಿ ಬೆಂಕಿ ಅವಘಡ ಅಗ್ನಿ ಶಾಮಕ ದಳದಿಂದ ಶಮನ

0

ಬೆಳ್ಳಾರೆಯ ಜ್ಞಾನಗಂಗಾ ಶಾಲೆಯ ಬಳಿ ಮುಖ್ಯ ರಸ್ತೆಯಲ್ಲಿ ವಿದ್ಯುತ್ ಲೈನಿನಿಂದ ಬಿದ್ದ ಕಿಡಿಯಿಂದಾಗಿ ಬೆಂಕಿ ಹೊತ್ತಿಕೊಂಡಿದ್ದು, ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಬೆಂಕಿ ಸಮೀಪದ ತೋಟಕ್ಕೂ ಹರಡಿತ್ತು. ಸ್ಥಳೀಯರೂ ಬೆಂಕಿ ನಂದಿಸುವ ಕೆಲಸಕ್ಕೆ ಸಹಕಾರ ‌ನೀಡಿರುವುದಾಗಿ ತಿಳಿದುಬಂದಿದೆ.