ಇತಿಹಾಸ ಪ್ರಸಿದ್ಧ ಕಂದ್ರಪ್ಪಾಡಿ ಜಾತ್ರೋತ್ಸವಕ್ಕೆ ಧ್ವಜಾರೋಹಣ

0

ಇತಿಹಾಸ ಪ್ರಸಿದ್ದ ಕಂದ್ರಪ್ಪಾಡಿ‌ ಶ್ರೀ ರಾಜ್ಯದೈವ ಮತ್ತು ಪುರುಷದೈವ ದೈವಸ್ಥಾನ ಇದರ ಜಾತ್ರೋತ್ಸವವು 14 ಮತ್ತು 15ರಂದು ನಡೆಯಲಿದ್ದು, ನಿನ್ನೆ ರಾತ್ರಿ ನಡೆಯಿತು.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕಾಳಿಕಾಪ್ರಸಾದ್ ಮುಂಡೋಡಿ, ಸದಸ್ಯರುಗಳಾದ ವೇಣುಕುಮಾರ್ ಚಿತ್ತಡ್ಕ, ಪ್ರೀತಂ‌ ಮುಂಡೋಡಿ, ಪದ್ಮನಾಭ ಮೀನಾಜೆ, ಶಶಿಧರ ಜಾಕೆ, ಲೋಕಪ್ಪ ಗೌಡ ಶೀರಡ್ಕ, ಯಶೋಧ ರಾಮಚಂದ್ರ ಪಾರೆಪ್ಪಾಡಿ, ಮಹಾದೇವಿ ಕಿಶೋರ್ ಕುಮಾರ್ ಪೈಕ ಹಾಗೂ ಊರಿನ ಸಮಸ್ತರು, ಸೀಮೆಗೆ ಒಳಪಟ್ಟ ಊರ ಗೌಡರು ಉಪಸ್ಥಿತರಿದ್ದರು.