ಹರಿಹರ:ಆರೋಗ್ಯ ತಪಾಸಣಾ ಶಿಬಿರ

0

ಹರಿಹರ ಪಲ್ಲತಡ್ಕ ಗ್ರಾ.ಪಂ ವ್ಯಾಪ್ತಿಯ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಲ್ಲಿ ಬಾಳುಗೋಡು ಗ್ರಾಮದ ಪನ್ನೆ ಮಿತ್ತಕೆರೆ ಎಂಬಲ್ಲಿ ಅಮೃತ ಸರೋವರ ಕಾಮಗಾರಿ ನಡೆಯುತಿದ್ದು ಅಲ್ಲಿ ಮಾ‌.8 ರಂದು ಆರೋಗ್ಯ ತಪಾಸಣಾ ಶಿಬಿರ ನಡೆಸಲಾಯಿತು.