ಕೇರ್ಪಡ : ಗುರಿಯಡ್ಕದಲ್ಲಿ ಮನೆಗೆ ಮರ ಬಿದ್ದು ಹಾನಿ, ಮನೆಯವರಿಗೆ ಗಾಯ

0

ಕೇರ್ಪಡ ಪಲ್ಲತಡ್ಕದ ಮೊಗೇರ್ಕಳ ಸೇವಾ ಸಮಿತಿ ಅಧ್ಯಕ್ಷ ರಮೇಶ್ ರವರ ಮನೆಗೆ ರಾತ್ರಿ ಮರ ಬಿದ್ದು ಮನೆಗೆ ಹಾಗೂ ಮನೆಯವರಿಗೆ ಹಾನಿಯಾದ ಘಟನೆ ಮಾರ್ಚ್ 12ರಂದು ರಾತ್ರಿ ಸಂಭವಿಸಿದೆ.


ಮನೆಗೆ ಮರ ಬಿದ್ದ ಪರಿಣಾಮ ಮನೆಯಲ್ಲಿದ್ದವರ ತಲೆಗೆ ಹಂಚು ಬಿದ್ದು ಗಂಭೀರ ಗಾಯಗಳಾಯಿತು. ತಕ್ಷಣ ಕಾಣೆಯೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು.
ಮನೆಯ ಹಂಚುಗಳು ಪಕಾಸ್, ರೀಪ್ ತುಂಡಾಗಿ ಅಪಾರ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.