ಕಲ್ಲೋಣಿ : ಗುಳಿಗ ರಾಜ ದೈವದ ಪ್ರತಿಷ್ಠೆ

0

ಕಲ್ಲೋಣಿಯಲ್ಲಿ ಶ್ರೀ ಗುಳಿಗರಾಜ ದೈವದ ಪ್ರತಿಷ್ಠೆ ಮಾ.27 ರಂದು ನಡೆಯಿತು.
ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಉದಯ ಕುಮಾರ್ ಪೂಜಾ ವಿಧಿ ವಿಧಾನ ನೆರವೇರಿಸಿದರು.ನಂತರ ತಂಬಿಲ ಸೇವೆ ನಡೆಯಿತು.


ಈ ಸಂದರ್ಭದಲ್ಲಿ ರಾಘವ ಗೌಡ, ಪ್ರೇಮಚಂದ್ರ ಪ್ರೇಮ್ ಸ್ಟುಡಿಯೋ, ಮಹಾಬಲ ಗೌಡ , ಸನತ್ ಕಲ್ಲೋಣಿ, ಕೃಷ್ಣ ಫ್ಯಾನ್ಸಿ, ಪ್ರೇಮ ಕಲ್ಲೋಣಿ, ಜನಾರ್ದನ ಗೌಡ,ವೀರನಾಥ ಹಾಗೂ ಇತರ ಭಕ್ತಾದಿಗಳು ಉಪಸ್ಥಿತರಿದ್ದರು.