ಇಂದು ಸಂಜೆ ಯೇನೆಕಲ್ಲು ಭಾಗದಲ್ಲಿ ಸುರಿದ ಗಾಳಿ ಮಳೆಗೆ ಅಪಾರ ಕೃಷಿ ಹಾನಿಯಾಗಿರುವುದಾಗಿ ತಿಳಿದುಬಂದಿದೆ. ಯೇನೆಕಲ್ಲು ಗ್ರಾಮದ ನೀಲಪ್ಪ ಮಲ್ಲಾರರ ತೋಟದಲ್ಲಿ ಸುಮಾರು 25 ಅಡಿಕೆಮರಗಳು , ಅಶೋಕ್ ನೆಕ್ರಾಜೆಯವರ ತೋಟದಲ್ಲಿ ಸುಮಾರು 50 ಅಡಿಕೆ ಮರಗಳು ನಾಶವಾಗಿರುವುದಾಗಿ ವರದಿಯಾಗಿದೆ.
ಇಂದು ಸಂಜೆ ಯೇನೆಕಲ್ಲು ಭಾಗದಲ್ಲಿ ಸುರಿದ ಗಾಳಿ ಮಳೆಗೆ ಅಪಾರ ಕೃಷಿ ಹಾನಿಯಾಗಿರುವುದಾಗಿ ತಿಳಿದುಬಂದಿದೆ. ಯೇನೆಕಲ್ಲು ಗ್ರಾಮದ ನೀಲಪ್ಪ ಮಲ್ಲಾರರ ತೋಟದಲ್ಲಿ ಸುಮಾರು 25 ಅಡಿಕೆಮರಗಳು , ಅಶೋಕ್ ನೆಕ್ರಾಜೆಯವರ ತೋಟದಲ್ಲಿ ಸುಮಾರು 50 ಅಡಿಕೆ ಮರಗಳು ನಾಶವಾಗಿರುವುದಾಗಿ ವರದಿಯಾಗಿದೆ.