ಪ್ರವೀಣ್ ಹತ್ಯೆ ಪ್ರಕರಣದ ಎಲ್ಲ ಆರೋಪಿಗಳ ಬಂಧನವಾಗಿಲ್ಲ : ಪುತ್ತಿಲ

0

ಹಿಂದೂ ಸಮಾಜಕ್ಕಾಗಿ ಬಲಿದಾನ ಮಾಡಿದ ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿಗಳ ಎಲ್ಲ ಆರೋಪಿಗಳನ್ನು ಬಂಧಿಸಲಾಗಿಲ್ಲ. ಸಂಘದ ಕಡೆಯಿಂದ ಪ್ರವೀಣ್ ಮನೆಯವರಿಗೆ ಹೊಸ ಮನೆ ನಿರ್ಮಿಸಿಕೊಟ್ಟದ್ದು ಒಳ್ಳೆಯ ಕಾರ್ಯ ಎಂದು ಹಿಂದೂ ಮುಖಂಡ ಅರುಣ್ ಪುತ್ತಿಲ ಸುದ್ದಿಗಾರರಿಗೆ ಹೇಳಿದರು.