ಹಿಂದೂ ಸಮಾಜಕ್ಕಾಗಿ ಬಲಿದಾನ ಮಾಡಿದ ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿಗಳ ಎಲ್ಲ ಆರೋಪಿಗಳನ್ನು ಬಂಧಿಸಲಾಗಿಲ್ಲ. ಸಂಘದ ಕಡೆಯಿಂದ ಪ್ರವೀಣ್ ಮನೆಯವರಿಗೆ ಹೊಸ ಮನೆ ನಿರ್ಮಿಸಿಕೊಟ್ಟದ್ದು ಒಳ್ಳೆಯ ಕಾರ್ಯ ಎಂದು ಹಿಂದೂ ಮುಖಂಡ ಅರುಣ್ ಪುತ್ತಿಲ ಸುದ್ದಿಗಾರರಿಗೆ ಹೇಳಿದರು.
ಹಿಂದೂ ಸಮಾಜಕ್ಕಾಗಿ ಬಲಿದಾನ ಮಾಡಿದ ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿಗಳ ಎಲ್ಲ ಆರೋಪಿಗಳನ್ನು ಬಂಧಿಸಲಾಗಿಲ್ಲ. ಸಂಘದ ಕಡೆಯಿಂದ ಪ್ರವೀಣ್ ಮನೆಯವರಿಗೆ ಹೊಸ ಮನೆ ನಿರ್ಮಿಸಿಕೊಟ್ಟದ್ದು ಒಳ್ಳೆಯ ಕಾರ್ಯ ಎಂದು ಹಿಂದೂ ಮುಖಂಡ ಅರುಣ್ ಪುತ್ತಿಲ ಸುದ್ದಿಗಾರರಿಗೆ ಹೇಳಿದರು.