ಕೇರಳದ ತಲಶ್ಶೇರಿ ವಿ.ಆರ್.ಕೃಷ್ಣಯ್ಯರ್ ಕ್ರೀಡಾಂಗಣದಲ್ಲಿ ಏ.30ರಂದು ನಡೆದ ರಾಷ್ಟ್ರ ಮಟ್ಟದ ಚಕ್ರ ಎಸೆತ ಮತ್ತು ಶಾಟ್ ಪುಟ್ ಸ್ಪರ್ಧೆಯಲ್ಲಿ ಸುಳ್ಯ ತಾಲೂಕು ಪಂಜದ ರವಿ ಕುಮಾರ್ ಚಳ್ಳಕೋಡಿ ಯವರು ವಿಜೇತರಾಗಿದ್ದಾರೆ. ಚಕ್ರ ಎಸೆತದಲ್ಲಿ ಬೆಳ್ಳಿ ಪದಕ ಮತ್ತು ಶಾಟ್ ಪುಟ್ ನಲ್ಲಿ ಕಂಚಿನ ಪದಕ ಪಡೆದಿದ್ದಾರೆ.
ಕೇರಳದ ತಲಶ್ಶೇರಿ ವಿ.ಆರ್.ಕೃಷ್ಣಯ್ಯರ್ ಕ್ರೀಡಾಂಗಣದಲ್ಲಿ ಏ.30ರಂದು ನಡೆದ ರಾಷ್ಟ್ರ ಮಟ್ಟದ ಚಕ್ರ ಎಸೆತ ಮತ್ತು ಶಾಟ್ ಪುಟ್ ಸ್ಪರ್ಧೆಯಲ್ಲಿ ಸುಳ್ಯ ತಾಲೂಕು ಪಂಜದ ರವಿ ಕುಮಾರ್ ಚಳ್ಳಕೋಡಿ ಯವರು ವಿಜೇತರಾಗಿದ್ದಾರೆ. ಚಕ್ರ ಎಸೆತದಲ್ಲಿ ಬೆಳ್ಳಿ ಪದಕ ಮತ್ತು ಶಾಟ್ ಪುಟ್ ನಲ್ಲಿ ಕಂಚಿನ ಪದಕ ಪಡೆದಿದ್ದಾರೆ.