ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಮತಗಟ್ಟೆ ಸ್ವಚ್ಚತಾ ಕಾರ್ಯಕ್ರಮ

0


ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ‌ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ನೇತ್ರತ್ವದಲ್ಲಿ ಕರ್ನಾಟಕ ವಿಧಾನ ಸಭಾ ಚುನಾವಣಾ ಪೂರ್ವ ಮತಗಟ್ಟೆಗಳ ಸ್ವಚ್ಚತಾ ಕಾರ್ಯಕ್ರಮ ನಡೆಯಿತು. ಐನೆಕಿದು, ಮಾವಿನಕಟ್ಟೆ, ಕೇನ್ಯ ಮತ್ತು ಸುಂಕದಕಟ್ಟೆ ಮತಗಟ್ಟೆಗಳ ಸ್ವಚ್ಚತೆಯನ್ನು ಮಾಡಲಾಯಿತು.
ಈ ಮೂಲಕ ಮತದಾನ ಜಾಗೃತಿಯನ್ನು ಮೂಡಿಸಲಾಯಿತು.


ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಶ್ರೀಮತಿ ಆರತಿ ಕೆ., ಶ್ರೀಮತಿ ನಮಿತಾ ಎಂ. ಎ., ಮತ್ತು ಕುಮಾರ್ ಶೇಣಿ ಮಾರ್ಗದರ್ಶನ ಮಾಡಿದರು.