ಬೆಳ್ತಂಗಡಿ ಕೆಪಿಸಿಸಿ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಟಿ.ಎಂ.ಶಾಹಿದ್ ತೆಕ್ಕಿಲ್ ರವರಿಂದ ಮತದಾನ

0

ಸುಳ್ಯ ವಿಧಾನಸಭಾ ಕ್ಷೇತ್ರದ 207 ಸಂಪಾಜೆ ಗ್ರಾಮದ ಗೂನಡ್ಕ ಶಾರದಾ ಶಾಲೆಯ ಬೂತ್ ನಂಬ್ರ 222 ರಲ್ಲಿ ಮತದಾನ ಯಂತ್ರದ ತೊಂದರೆಯಿಂದ ಇಪ್ಪತ್ತು ನಿಮಿಷ ತಡವಾಗಿ 7.20ಕ್ಕೆ ಚುನಾವಣೆ ಪ್ರಾರಂಭವಾಯಿತು ಕೆಪಿಸಿಸಿ ಮುಖ್ಯ ವಕ್ತಾರ ಹಾಗು ಕೆಪಿಸಿಸಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಟಿ ಎಂ ಶಾಹಿದ್ ತೆಕ್ಕಿಲ್ ಪ್ರಥಮ ಮತದಾನ ಮಾಡಿದರು