ಬೀದಿಗುಡ್ಡೆ ಕಾಂಗ್ರೆಸ್ ಬೂತ್ ಗೆ ಅಭ್ಯರ್ಥಿ ಕೃಷ್ಣಪ್ಪ ಭೇಟಿ

0

ಮೇ. ಸುಳ್ಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಜಿ. ಕೃಷ್ಣಪ್ಪ ಬಳ್ಪ ಗ್ರಾಮದ ಬೀದಿಗುಡ್ಡೆ ಕಾಂಗ್ರೆಸ್ ಬೂತ್ ಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು.