ಶುಭವಿವಾಹ : ಧನಂಜಯ-ಮೋಕ್ಷಿತಾ.ಎಂ(ಚೈತ್ರಾ)

0

ಕಳಂಜ ಗ್ರಾಮದ ನೀಲಪ್ಪಗೌಡ ಕಜೆಮೂಲೆ ಅವರ ಪುತ್ರಿ ಮೋಕ್ಷಿತಾ (ಚೈತ್ರಾ) ಅವರ ವಿವಾಹವು ಬಂಟ್ವಾಳ ತಾಲೂಕು ನಾಲ್ಕೂರು ಗ್ರಾಮದ ಕಂರ್ಬಿತ್ತಿಲು ಎರ್ಮಳ ಸೇಸಪ್ಪ ಗೌಡರ ಪುತ್ರ ಧನಂಜಯ ಎಂಬರೊಂದಿಗೆ ಮೇ. 11ರಂದು ಬಂಟ್ವಾಳದ ಇಳಿಯೂರು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನಡೆಯಿತು. ಮೇ.13 ರಂದು ವಧುವಿನ ಮನೆಯಲ್ಲಿ ಅತಿಥಿ ಸತ್ಕಾರ ನಡೆಯಿತು.