ಶುಭವಿವಾಹ : ಸುನಿಲ್ ಎ.-ಮಧುಶ್ರೀ ಸಿ.ಕೆ (ಅಕ್ಷಯ)

0

ಐವರ್ನಾಡು ಗ್ರಾಮದ ಕಣಿಪ್ಪಿಲ ಮನೆ ಕೇಶವ ಗೌಡರ ಪುತ್ರಿ ಮಧುಶ್ರೀ ಯವರ ವಿವಾಹವು ಪುತ್ತೂರು ತಾ.ಅರಿಯಡ್ಕ ಗ್ರಾಮದ ಪಾಪೆಮಜಲು ಬೆಂಗಟಡ್ಕ ಮನೆ ರಾಮಚಂದ್ರ ಗೌಡ ರವರ ಪುತ್ರ ಸುನಿಲ್ ರವರೊಂದಿಗೆ ಮೇ.11ರಂದು ಕೌಡಿಚ್ಚಾರು ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ನಡೆಯಲಿದೆ. ಹಾಗೂ ಅತಿಥಿ ಸತ್ಕಾರವು ಮೇ.13ರಂದು ವಧುವಿನ ಮನೆ ಕಣಿಪ್ಪಿಲ ಮಾತೃಶ್ರೀ ನಿಲಯದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here