ತುಂಬೆತ್ತಡ್ಕ : ಸಿಡಿಲು ಬಡಿದು ಹಾನಿ May 23, 2023 0 FacebookTwitterWhatsApp ಇಂದು ಸಂಜೆ ಸುರಿದ ಭಾರೀ ಗುಡುಗ ಸಹಿತ ಮಳೆಗೆನೆಲ್ಲೂರು ಕೆಮ್ರಾಜೆ ಗ್ರಾಮದ ತುಂಬೆತ್ತಡ್ಕ ದಾಮೋದರ ಎಂಬವರ ಮನೆಯ ವಿದ್ಯುತ್ ಹಾಗೂ ಶೌಚಾಲಯಕ್ಕೆ ಸಿಡಲು ಬಡಿದು ಹಾನಿ ಸಂಭವಿಸಿದೆ. ಪರಿಣಾಮ ವಿದ್ಯುತ್ ಪರಿಕರ ಹಾಗೂ ಶೌಚಾಲಯದ ಗೋಡೆಗೆ ಹಾನಿಯಾಗಿದೆ.