ಹೊನ್ನಮ್ಮ ಕಾಶಿ ನಡುಬೆಟ್ಟು ನಿಧನ

0

ಮಡಪ್ಪಾಡಿ ಗ್ರಾಮದ ಕಾಶಿ ನಡುಬೆಟ್ಟು ಕುಟುಂಬದ ಬಾಲಣ್ಣ ಎಂಬವರ ಧರ್ಮಪತ್ನಿ ಹೊನ್ನಮ್ಮ ಎಂಬವರು ಇಂದು ಸಂಜೆ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಮಕ್ಕಳಾದ ಕರುಣಾಕರ ನ್ ಮತ್ತು ಯಮುನಾ,
ಮೊಮ್ಮಕ್ಕಳಾದ ಶೋಭಿತ ನ್. ಕೆ, ರಕ್ಷಿತಾ ನ್.ಕೆ, ಪೃಥ್ವಿ ಕೆ ಎಲ್ , ಪ್ರಿಯಾ ಕೆ.ಎಲ್ ರನ್ನು ಅಗಲಿದ್ದಾರೆ.