ನೀರು ಪಾಲಾದ ಕೂಲಿ ಕಾರ್ಮಿಕನ ಶೋಧ: ನಾಲ್ಕನೇ ದಿನದ ಕಾರ್ಯಾಚರಣೆ ಆರಂಭ

0

ಕೂರ್ನಡ್ಕ ಗಡಿ ಪ್ರದೇಶದಲ್ಲಿ ಮೊನ್ನೆ ನೀರು ಪಾಲಾದ ಕೂಲಿ ಕಾರ್ಮಿಕನ ಶೋಧ ಕಾರ್ಯಾಚರಣೆ ನಾಲ್ಕನೆಯ ದಿನವಾದ ಇಂದೂ ಮುಂದುವರಿದಿದೆ.

ಇಂದು ಬೆಳಗ್ಗಿನಿಂದಲೇ
ಸುಳ್ಯ ಅಗ್ನಿಶಾಮಕ ದಳದವರು, ಎಸ್.ಡಿ.ಆರ್.ಎಫ್ ತಂಡ, ಪೋಲಿಸ್ ಇಲಾಖೆಯವರು ಹುಡುಕಾಟ ನಡೆಸಲು ಪ್ರಾರಂಭಿಸಿದ್ದಾರೆ.