ಐವರ್ನಾಡು : ಕೊಯಿಲದಲ್ಲಿ ಮರಬಿದ್ದು ಅಡಿಕೆ ಮರಗಳು ನಾಶ

0

ಐವರ್ನಾಡಿನ ಕೊಯಿಲ ಚೆನ್ನಯ್ಯ ಪೂಜಾರಿಯವರ ತೋಟದಲ್ಲಿ ಮರಬಿದ್ದು ಸುಮಾರು 50 ಅಡಿಕೆ ಮರಗಳು ನಾಶವಾಗಿದೆ.

ರಬ್ಬರ್ ಶೀಟ್ ಮಾಡುವ ಶೆಡ್ ಗೆ ಕೂಡ ಹಾನಿಯಾಗಿರುವುದಾಗಿ ತಿಳಿದುಬಂದಿದೆ.