ದೂರದರ್ಶನ ಕಿಸಾನ್ ಟಿವಿಯಲ್ಲಿ ಬೆಳ್ಳಾರೆಯ ಆರ್ ಕೆ.ಭಟ್ ಚರ್ಚೆಯಲ್ಲಿ ಭಾಗಿ

0

ದೂರದರ್ಶನ ಕಿಸಾನ್ ಟಿವಿಯಲ್ಲಿ ರೈತ ಉತ್ಪಾದಕ ಸಂಸ್ಥೆಯ ಪ್ರತಿನಿಧಿ ಯಾಗಿ ಬೆಳ್ಳಾರೆಯ ಆರ್.ಕೆ.ಭಟ್ ರವರು ಚರ್ಚೆಯಲ್ಲಿ ಪಾಲ್ಗೊಂಡರು.

ಗ್ರಾಮ ಜನ್ಯ ರೈತ ಉತ್ಪಾದಕ ಕಂಪೆನಿಯ ಅಧ್ಯಕ್ಷರಾದ ಇವರು ಜು.26 ರಂದು ದೆಹಲಿಯಲ್ಲಿ ನಡೆದ ಡಿಡಿ ಕಿಸಾನ್ ಚಾನೆಲ್ ನಲ್ಲಿ ಚರ್ಚೆಯಲ್ಲಿ ಭಾಗವಹಿಸಿದ್ದರು.

ರೈತ ಉತ್ಪಾದಕ ಸಂಸ್ಥೆಗಳ ಬಗ್ಗೆ ಮತ್ತು ಜೇನುಕೃಷಿ ಬಗ್ಗೆ ಚರ್ಚೆಗಳು ನಡೆಯಿತು.ಕೇಂದ್ರ ಸರಕಾರದ ಯೋಜನೆಗಳ ಬಗ್ಗೆಯೂ ಚರ್ಚೆಗಳು ನಡೆಯಿತು.
ಆ.12 ರಂದು ಡಿ.ಡಿ.ಕಿಸಾನ್ ಚಾನೆಲ್ ನಲ್ಲಿ ಪ್ರಸಾರವಾಯಿತು.