ಎಡಮಂಗಲ : ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕೆ ನೂತನ ಸಮಿತಿ ರಚನೆ

0

ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ನಡೆಯುವ ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕೆ ನೂತನ ಸಮಿತಿಯನ್ನು ರಚನೆ ಮಾಡಲಾಯಿತು.

ನೂತನ ಸಮಿತಿಯ ಅಧ್ಯಕ್ಷರಾಗಿ ಶಿವರಾಜ್ ಮಾಲೆಂಗ್ರಿ ಉಪಾಧ್ಯಕ್ಷರಾಗಿ ಶಿವಪ್ರಸಾದ್ ಚಿಲ ಕಾರ್ಯದರ್ಶಿಯಾಗಿ ಹರೀಶ್ ಪುಚ್ಚಾಜೆ ಜೊತೆ ಕಾರ್ಯದರ್ಶಿಯಾಗಿ ಪ್ರೇಮರಾಜ್ ಕಡಮಜಲು ಖಜಾಂಜಿ ಯಾಗಿ ಪ್ರಸಾದ್ ಮರೋಳಿ, ಉಪ ಖಜಾಂಜಿ ಯಾಗಿ ವನೀಶ್ ದೋಳ್ತಿಲ ಆಯ್ಕೆಯಾಗಿರುತ್ತಾರೆ.

ಸಮಿತಿ ಸದಸ್ಯರಾಗಿ ಮಹೇಶ್ ಪೊಯ್ಕೆಮಜಲು, ಚೇತನ್ ದೋಳ್ತಿಲ, ಸರ್ವೇಶ ಅಳಕ್ಕೆ, ಕೇಶವ ಬಿ .ಎನ್ .ನಡುಬೈಲು, ಮನೀಶ್ ಪತ್ರೇಲ್, ಉದಯ ಜಾಲ್ತಾರು, ಶ್ರೀಮತಿ ಗೀತಾ ಪ್ರವೀಣ್ ಪರ್ಲ, ಶೇಖರ್ ಉಚ್ಚಮೂಲೆ, ಸಂಪತ್ ಮೂಲಂಗಿರಿ, ಚೇತನ್ ಕಲ್ಲೆಂಬಿ, ರವಿ ಡೆಕ್ಕಳ, ಸುಜಿತ್ ಕೆಂಜೂರು, ಸೌಮ್ಯ ಲೆಕ್ಕೆಸಿರಿ ಮಜಲು, ಶ್ರೀಮತಿ ಹವ್ಯ ಮಾಲೆಂಗ್ರಿ, ಶ್ರೀಮತಿ ವೀಣಾ ದೇರಳ, ಜಯಪ್ರಕಾಶ್ ದೋಳ್ವಾಡಿ, ದೇವಿಪ್ರಸಾದ್ ದೊಳಾಡಿ, ಅಶ್ವತ್ ಮಣಿಲ, ಮನೋಜ್ ಎರ್ಕ, ಭರತ್ ಕೂಟಾಜೆ, ಮೋಹನ ದಡ್ಡು, ವಸಂತ ಕಟ್ಟ ನೂತನ ಸಮಿತಿಗೆ ಆಯ್ಕೆಯಾದರು.