ಹಳೆಗೇಟು ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ 40 ನೇ ವರ್ಷದ ಗಣೇಶೋತ್ಸವ : ಆಮಂತ್ರಣ ಬಿಡುಗಡೆ

0

ಸುಳ್ಯ ಹಳೆಗೇಟು ಸಾಂಸ್ಕೃತಿಕ ಸಂಘ ಇದರ ಆಶ್ರಯದಲ್ಲಿ 40ನೇ ವರ್ಷದ ಗಣೇಶೋತ್ಸವ ಈ ವರ್ಷ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಶ್ರೀನಿವಾಸ ರಾವ್, ಕಾರ್ಯದರ್ಶಿ ಶಿವನಾಥ ರಾವ್, ಖಜಾಂಚಿ ಚಿತ್ತರಂಜನ್ ಹಾಗೂ ರಾಕೇಶ್ ಕುಂಟಿಕಾನ,ಕಿಶನ್ ಕುಮಾರ್,ಜ್ಞಾನೇಶ್ವರ್ ಶೇಟ್ ,ಗೌತಮ್ ಭಟ್,ಸಚಿನ್ ರಾವ್,ಜಗದೀಶ್ ಹಾಗೂ ಧನಂಜಯ ಪಂಡಿತ್ ಹಾಜರಿದ್ದರು.