ಶ್ರೀಮತಿ ಹೇಮಾವತಿ ಕೊರತ್ಯಡ್ಕ ರವರಿಗೆ ಶ್ರದ್ಧಾಂಜಲಿ- ವೈಕುಂಠ ಸಮಾರಾಧನೆ

0


ಅಮರಪಡ್ನೂರು ಗ್ರಾಮದ ಕೊರತ್ಯಡ್ಕ ಶ್ರೀಮತಿ ಹೇಮಾವತಿಯವರು ಆ.23 ರಂದು ನಿಧನರಾಗಿದ್ದು ಅವರಿಗೆ ಶ್ರದ್ಧಾಂಜಲಿ ಸಭೆ ಹಾಗೂ ವೈಕುಂಠ ಸಮಾರಾಧನೆಯು ಸೆ.2 ರಂದು ಕೊರತ್ಯಡ್ಕ ಮನೆಯಲ್ಲಿ ನಡೆಯಿತು.


ಚೊಕ್ಕಾಡಿ ಇಟ್ಟಿಗುಂಡಿ ಚಿನ್ನಪ್ಪ ಗೌಡ ಹಾಗೂ ಬಾಲಕೃಷ್ಣ ಬೊಳ್ಳೂರು ಮೃತರ ಬಗ್ಗೆ ಗುಣಗಾನಗೈದು ನುಡಿನಮನ ಸಲ್ಲಿಸಿದರು. ನಂತರ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.


ಈ ಸಂದರ್ಭದಲ್ಲಿ ಮೃತರ ಪತಿ ಜನಾರ್ಧನ ಗೌಡ, ಪುತ್ರ ದಿನೇಶ್, ಪುತ್ರಿ ಚಂದ್ರಾವತಿ, ಸೊಸೆ ಶ್ರೀಮತಿ ಗೀತಾ, ಅಳಿಯ
ಶಿವರಾಜ್ ಕೆ ಕಲ್ಕಾರ್ ಮತ್ತು ಮೊಮ್ಮಕ್ಕಳು, ಹಾಗೂ ನಡುಗಲ್ಲು ಕೊರತ್ಯಡ್ಕ, ಕುಟುಂಬಸ್ಥರು ಉಪಸ್ಥಿತರಿದ್ದರು.