ಐವರ್ನಾಡು : ಶ್ರೀ.ಕ್ಷೇ.ಧ.ಗ್ರಾ.ಯೋಜನೆಯಿಂದ ವೀಲ್ ಚಯರ್ ಕೊಡುಗೆ

0

ಐವರ್ನಾಡು ಗ್ರಾಮದ ಪಾಲೆಪ್ಪಾಡಿ ಒಕ್ಕೂಟದ ಶ್ರೀಲಕ್ಷ್ಮಿ ಸ್ವಸಹಾಯ ಸಂಘದ ಸದಸ್ಯರಾದ ಸುಮಿತ್ರ ರವರ ಅತ್ತೆಯವರಾದ ಹೇಮಾವತಿ ಯವರಿಗೆ ನಡೆಯಲು ಅಸಾಧ್ಯವಾಗಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಮಂಗಲ ಕಾರ್ಯಕ್ರಮದಡಿಯಲ್ಲಿ ನೀಡಲಾದ ವೀಲ್ ಚೇರ್ ನ್ನು, ವಲಯದ ಮೇಲ್ವಿಚಾರಕರರಾದ ಗೋಪಾಲಕೃಷ್ಣ ರವರು ವಿತರಿಸಿದರು. ಈ ಸಂದರ್ಭ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಶ್ರೀಮತಿ ಯಶೋಧ ಹಾಗೂ ಮನೆಯ ಸದಸ್ಯರು ಉಪಸ್ಥಿತರಿದ್ದರು.