ಶುಭವಿವಾಹ : ರಾಕೇಶ್ ನಾಯಕ್-ವಿದ್ಯಾಶ್ರೀ

0

ಸುಳ್ಯ ಕಸಬಾ ಸೋಣಂಗೇರಿ ಸದಾನಂದ ಮತ್ತು ಶ್ರೀಮತಿ ಪ್ರವೀಣ ದಂಪತಿಯ ಪುತ್ರಿ ವಿದ್ಯಾಶ್ರೀಯವರ ವಿವಾಹವು ಬಂಟ್ವಾಳ ತಾ.ಮಂಚಿ ಗ್ರಾಮದ ನೀರ್ಬೈಲು ರಾಮಕೃಷ್ಣ ನಾಯಕ್ ಮತ್ತು ಶ್ರೀಮತಿ ರಂಜಿನಿ ದಂಪತಿಯ ಪುತ್ರ ರಾಕೇಶ್ ನಾಯಕ್‌ರೊಂದಿಗೆ ಅ.26ರಂದು ಕೇರ್ಪಳ ಶ್ರೀ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ನಡೆಯಿತು.