ಶುಭವಿವಾಹ

0

ರಾಮಚಂದ್ರ-ಬಿಂದು

ಜಾಲ್ಸೂರು ಗ್ರಾಮದ ಕಾಳಮನೆ ದಿ.ಸುಧಾಕರ ಗೌಡರ ಪುತ್ರಿ ಬಿಂದು ರವರ ವಿವಾಹವು ಬೆಳ್ತಂಗಡಿ ತಾ.ಧರ್ಮಸ್ಥಳ ಗ್ರಾಮದ ನೇತ್ರಾವತಿ ಅಜಿಕುರಿ ರಾಮ್ ಮೀನಾ ನಿವಾಸದ ರಾಘವ ಗೌಡರವರ ಪುತ್ರ ರಾಮಚಂದ್ರರೊಂದಿಗೆ ನ.1ರಂದು ಧರ್ಮಸ್ಥಳ ಮಹೋತ್ಸವ ಸಭಾಭವನದಲ್ಲಿ ನಡೆಯಿತು ಹಾಗೂ ಅತಿಥಿ ಸತ್ಕಾರವು ನ.2ರಂದು ಕಾಳಮನೆ ವಧುವಿನ ಮನೆಯಲ್ಲಿ ನಡೆಯಿತು.