ಶುಭವಿವಾಹ

0

ಲಿಖಿನ್-ಧನುಷ

ಆಲೆಟ್ಟಿ ಗ್ರಾಮದ ಕುದ್ಕುಳಿ ದಿ.ಲಿಂಗಪ್ಪ ಗೌಡರ ಪುತ್ರ ಲಿಖಿನ್‌ರವರ ವಿವಾಹವು ಮಂಗಳೂರು ಕುಂಜತ್ತಬೈಲು ರಾಜುರವರ ಪುತ್ರಿ ಧನುಷರೊಂದಿಗೆ ನ.1ರಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಲಿದೆ ಹಾಗೂ ಅತಿಥಿ ಸತ್ಕಾರವು ನ.2ರಂದು ಕೇರ್ಪಳ ಬಂಟರ ಭವನದಲ್ಲಿ ನಡೆಯಿತು.