ವಿವಾಹ ನಿಶ್ಚಿತಾರ್ಥ

0

ರಾಜೇಶ್ ಯಾದವ್-ಕೀರ್ತನ

ದುಗ್ಗಲಡ್ಕದ ಕೊಡೆಂಚಡ್ಕ ಬಾಬು ಮಣಿಯಾಣಿಯವರ ಪುತ್ರಿ ಕೀರ್ತನ ಯಾದವ್‌ರವರ ವಿವಾಹ ನಿಶ್ಚಿತಾರ್ಥವು ಮುಳ್ಳೇರಿಯ ಬೀರಂಗೋಳ್ ಚಿದಂಬರನ್‌ರವರ ಪುತ್ರ ರಾಜೇಶ್ ಯಾದವ್‌ರೊಂದಿಗೆ ಸುಳ್ಯದ ಬಂಟರ ಭವನದಲ್ಲಿ ನ.5ರಂದು ನಡೆಯಿತು.