ಕಲ್ಲುಗುಂಡಿ : ಶ್ರೀ ರಾಮ್ ಫುಡ್ ಕೋರ್ಟ್ ಶುಭಾರಂಭ

0

ಕಲ್ಲುಗುಂಡಿ ಪೇಟೆಯಲ್ಲಿ ಶ್ರೀ ಮೇಘನ್ ಮುಲುಗಾಡು ಎಂಬುವವರ ಮಾಲಕತ್ವದಲ್ಲಿ” ಶ್ರೀ ರಾಮ್ ಫುಡ್ ಕೋರ್ಟ್ ” ಎಂಬ ಸಂಸ್ಥೆಯನ್ನು ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಯ ಧರ್ಮದರ್ಶಿಗಳಾದ ಶ್ರೀ ಹರೀಶ್ ಆರಿಕೋಡಿ ಅವರು ಇಂದು ದೀಪ ಬೆಳಗಿಸಿ ಲೋಕಾರ್ಪಣೆ ಮಾಡಿದರು.